Category: ಸಹಾಯ ಹಸ್ತ

ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಅನ್ನದಾನ ಸೇವೆಗೆ ₹4,33,560 ದೇಣಿಗೆ ಹಸ್ತಾಂತರ

ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಅನ್ನದಾನ ಸೇವೆಗೆ ₹4,33,560  ದೇಣಿಗೆ ಹಸ್ತಾಂತರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ನಡೆದ ಅನ್ನದಾನ ಸೇವೆಗೆ ರೂ 4,33,560…

ಅಷ್ಟಮಿ ಪ್ರಯುಕ್ತ ಆಹಾರ ದವಸ -ಧಾನ್ಯಗಳ ಕಿಟ್ ವಿತರಣೆ

ವಿಶ್ವ ಬಿಲ್ಲವ ಮಹಿಳಾ ಸಂಘದ ವತಿಯಿಂದ ಅಷ್ಟಮಿ ಪ್ರಯುಕ್ತ ಆಹಾರ ದವಸ -ಧಾನ್ಯಗಳ ಕಿಟ್ ವಿತರಣೆ ಹಿಂದೂಗಳ ಪವಿತ್ರ ಹಬ್ಬವಾದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿಶ್ವ ಬಿಲ್ಲವ…

ಸಂಘದಿಂದ ನೊಂದವರಿಗೆ ನೆರವು

ನೊಂದವರಿಗೆ ನೆರವು

ಸಂಘದಿಂದ ನೊಂದವರಿಗೆ ನೆರವು https://vishwabillavamahila.org/wp-content/uploads/2024/08/ಸಂಘದಿಂದ-ನೊಂದವರಿಗೆ-ನೆರವು-1.mp4 ಸಂಘದಿಂದ ನೊಂದವರಿಗೆ ನೆರವು 01 ಸಂಘದಿಂದ ನೊಂದವರಿಗೆ ನೆರವು 02 https://vishwabillavamahila.org/wp-content/uploads/2024/08/ಸಂಘದಿಂದ-ನೊಂದವರಿಗೆ-ನೆರವು-2.mp4

ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವ ಬಿಲ್ಲವ ಮಹಿಳಾ ಸಂಘದ ಸದಸ್ಯೆ

ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವ ಬಿಲ್ಲವ ಮಹಿಳಾ ಸಂಘದ ಸದಸ್ಯೆ

ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವ ಬಿಲ್ಲವ ಮಹಿಳಾ ಸಂಘದ ಸದಸ್ಯೆ ಮಮತಾ ಆಶ್ರಯ ಕಾಲೋನಿ ವಾಮಂಜೂರು ಇವರಿಗೆ ವಿಶ್ವಬಿಲ್ಲವ ಮಹಿಳಾ ಸಂಘದ ವತಿಯಿಂದ ರೂ.10, 000 ಧನಸಹಾಯದ ಚೆಕ್…

ಕಾವೂರು ನಂದನವನ ನಿವಾಸಿ ಲೋಕೇಶ್ ರವರು ಬಾಯಿ ಹುಣ್ಣು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇತ್ತೀಚಿಗೆ ಅವರಿಗೆ ಮಂಗಳೂರಿನ ಎ.ಜೆ.ಅಸ್ಪತ್ರೆಯಲ್ಲಿ‌ ಅಪರೇಶನ್ ಕೂಡ ನಡೆಯಿತು. ಲೋಕೇಶ್ ರವರ ಧರ್ಮಪತ್ನಿ ಗೀತಾರವರು ನಮ್ಮ ಸಂಘಕ್ಕೆ ನೀಡಿದ ಮನವಿಗೆ ಸ್ಪಂದಿಸಿ ಇಂದು ನಮ್ಮ ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ , ಹಾಗೂ ಮಹಾಪೋಷಕರಾದ ಅಮಿತಾ ಮಹಾಬಲ ಇವರ ಸಹಕಾರದಿಂದ ಹಾಗೂ ಸಂಘದ ವತಿಯಿಂದ 25-07-2022 ರಂದು ಸಂಘದ ಕಛೇರಿಯಲ್ಲಿ ಲೋಕೇಶ್ ರವರ ಪತ್ನಿ ಗೀತಾರವರ ಕೈಗೆ ರೂ. 15,000 ಸಹಾಯಧನದ ಚೆಕ್ ಹಾಗೂ ಕ್ಯಾಶ್ ಮೂಲಕ 10,000 ಒಟ್ಟು 25,000 ರೂಪಾಯಿಗಳನ್ನು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾದ ವಿಜಯ ಅರುಣ್, ಪ್ರ.ಕಾರ್ಯದರ್ಶಿ ಸುಜಾತ ಸುವರ್ಣ, ಕೋಶಾಧಿಕಾರಿ ಮಮತಾ ಪ್ರವೀಣ್, ದಾನಿಗಳಾದ ಅಮಿತಾ ಮಹಾಬಲ ಹಾಗೂ ಹಿರಿಯರಾದ ಕೆ.ಎ.ರೋಹಿಣಿಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

ನಮ್ಮ ಸಂಘಕ್ಕೆ ನೀಡಿದ ಮನವಿಗೆ ಸ್ಪಂದಿಸಿ

ಕಾವೂರು ನಂದನವನ ನಿವಾಸಿ ಲೋಕೇಶ್ ರವರು ಬಾಯಿ ಹುಣ್ಣು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇತ್ತೀಚಿಗೆ ಅವರಿಗೆ ಮಂಗಳೂರಿನ ಎ.ಜೆ.ಅಸ್ಪತ್ರೆಯಲ್ಲಿ‌ ಅಪರೇಶನ್ ಕೂಡ ನಡೆಯಿತು. ಲೋಕೇಶ್ ರವರ ಧರ್ಮಪತ್ನಿ…