ಕಾವೂರು ನಂದನವನ ನಿವಾಸಿ ಲೋಕೇಶ್ ರವರು ಬಾಯಿ ಹುಣ್ಣು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇತ್ತೀಚಿಗೆ ಅವರಿಗೆ ಮಂಗಳೂರಿನ ಎ.ಜೆ.ಅಸ್ಪತ್ರೆಯಲ್ಲಿ‌ ಅಪರೇಶನ್ ಕೂಡ ನಡೆಯಿತು. ಲೋಕೇಶ್ ರವರ ಧರ್ಮಪತ್ನಿ ಗೀತಾರವರು ನಮ್ಮ ಸಂಘಕ್ಕೆ ನೀಡಿದ ಮನವಿಗೆ ಸ್ಪಂದಿಸಿ ಇಂದು ನಮ್ಮ ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ , ಹಾಗೂ ಮಹಾಪೋಷಕರಾದ ಅಮಿತಾ ಮಹಾಬಲ ಇವರ ಸಹಕಾರದಿಂದ ಹಾಗೂ ಸಂಘದ ವತಿಯಿಂದ 25-07-2022 ರಂದು ಸಂಘದ ಕಛೇರಿಯಲ್ಲಿ ಲೋಕೇಶ್ ರವರ ಪತ್ನಿ ಗೀತಾರವರ ಕೈಗೆ ರೂ. 15,000 ಸಹಾಯಧನದ ಚೆಕ್ ಹಾಗೂ ಕ್ಯಾಶ್ ಮೂಲಕ 10,000 ಒಟ್ಟು 25,000 ರೂಪಾಯಿಗಳನ್ನು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾದ ವಿಜಯ ಅರುಣ್, ಪ್ರ.ಕಾರ್ಯದರ್ಶಿ ಸುಜಾತ ಸುವರ್ಣ, ಕೋಶಾಧಿಕಾರಿ ಮಮತಾ ಪ್ರವೀಣ್, ದಾನಿಗಳಾದ ಅಮಿತಾ ಮಹಾಬಲ ಹಾಗೂ ಹಿರಿಯರಾದ ಕೆ.ಎ.ರೋಹಿಣಿಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

ಕಾವೂರು ನಂದನವನ ನಿವಾಸಿ ಲೋಕೇಶ್ ರವರು ಬಾಯಿ ಹುಣ್ಣು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇತ್ತೀಚಿಗೆ ಅವರಿಗೆ ಮಂಗಳೂರಿನ ಎ.ಜೆ.ಅಸ್ಪತ್ರೆಯಲ್ಲಿ‌ ಅಪರೇಶನ್ ಕೂಡ ನಡೆಯಿತು. ಲೋಕೇಶ್ ರವರ ಧರ್ಮಪತ್ನಿ ಗೀತಾರವರು ನಮ್ಮ ಸಂಘಕ್ಕೆ ನೀಡಿದ ಮನವಿಗೆ ಸ್ಪಂದಿಸಿ ಇಂದು ನಮ್ಮ ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ , ಹಾಗೂ ಮಹಾಪೋಷಕರಾದ ಅಮಿತಾ ಮಹಾಬಲ ಇವರ ಸಹಕಾರದಿಂದ ಹಾಗೂ ಸಂಘದ ವತಿಯಿಂದ 25-07-2022 ರಂದು ಸಂಘದ ಕಛೇರಿಯಲ್ಲಿ ಲೋಕೇಶ್ ರವರ ಪತ್ನಿ ಗೀತಾರವರ ಕೈಗೆ ರೂ. 15,000 ಸಹಾಯಧನದ ಚೆಕ್ ಹಾಗೂ ಕ್ಯಾಶ್ ಮೂಲಕ 10,000 ಒಟ್ಟು 25,000 ರೂಪಾಯಿಗಳನ್ನು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾದ ವಿಜಯ ಅರುಣ್, ಪ್ರ.ಕಾರ್ಯದರ್ಶಿ ಸುಜಾತ ಸುವರ್ಣ, ಕೋಶಾಧಿಕಾರಿ ಮಮತಾ ಪ್ರವೀಣ್, ದಾನಿಗಳಾದ ಅಮಿತಾ ಮಹಾಬಲ ಹಾಗೂ ಹಿರಿಯರಾದ ಕೆ.ಎ.ರೋಹಿಣಿಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.