ಹಿರಿಯ ನಾಗರಿಕರಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರು ಮಹಿಳಾ ತಂಡದ ಸದಸ್ಯೆಯರ ಸಹಕಾರದಿಂದ ಹೋಟೇಲ್ ದೀಪಾ ಕಂಫರ್ಟ್ಸ್ ನಲ್ಲಿ ನಡಸಿಕೊಟ್ಟ ಸಂದರ್ಭದಲ್ಲಿ ‌ಜ್ಯೋತಿ‌ ಕೆ.ಎಂ.ಸಿ ಅಸ್ಪತ್ರೆಯ ತಜ್ಞ ವೈದ್ಯರಾದ ಡಾ.ಪ್ರವೀಣ್ ನಾಯಕ್ ಇವರ ಸಲಹೆಯಂತೆ ಡಾ.ಪ್ರಿಯತಮ್ ರವರು ಆರೋಗ್ಯ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.